Monday, July 6, 2009

ನಾನೇನು ಮಹಾ ಕವಿಯೇನಲ್ಲ

ನಾನೇನು ಮಹಾ ಸಧಕನಲ್ಲ
ಆದರೆ ನಾನೆಂದೂ ಸೋತವನಲ್ಲ
ನಿನ್ನ ಕಣ್ಣ ನೋಟಕ್ಕೆ ಬಿಟ್ಟು

ನನ್ನಬಳಿ ಎಲ್ಲವೂ ಇದೆಯೆಂದೆನಲ್ಲ
ಆದರೆ ನಾನೆಂದೂ ಯೇನನ್ನ ಕದ್ದವನಲ್ಲ
ನಿನ್ನ ಹೃದಯ ವೊಂದನ್ನು ಬಿಟ್ಟು

ನಾನೇನು ಮಹಾ ಈಜುಗಾರನಲ್ಲ
ಆದರೆ ನಾನೆಂದೂ ಮುಳುಗಿದವನಲ್ಲ
ನಿನ್ನ ಕನಸುಗಳ ಬಿಟ್ಟು

ನಾನೇನು ಮಹಾ ನಾಸ್ಥಿಕನಲ್ಲ
ಆದರೆ ನಾನೆಂದೂ ಯಾರನ್ನು ಪೂಜಿಸಿದವನಲ್ಲ
ನಿನ್ನನು ಯೆನ್ನ ಹೃದಯದಲ್ಲಿ ಬಿಟ್ಟು

ನಾನೇನು ಮಹಾ ಜ್ಞಾನಿ ಯಲ್ಲ
ಆದರೆ ಯಾವುದನ್ನು ತಿಳಿಯದೆ ಬಿಟ್ಟವನಲ್ಲ
ನಿನಗೇಕೆ ನಾ ಸೊತೆನೆನ್ನುವುದ ಬಿಟ್ಟು

ನಾನೇನು ಮಹಾ ಕವಿಯೇನಲ್ಲ
ಆದರೆ ಯೇನನ್ನು ವರ್ನಿಸಲಾಗದೆ ಬಿಟ್ಟವನಲ್ಲ
ನಿನ್ನ ಚೆಲುವಂದನ್ನು ಬಿಟ್ಟು


ಕವನದಿಂದ ಕೈಬಿಟ್ಟ ಸಾಲುಗಳು

ನಾನೇನು ಮಹರ್ಷಿ ವಿಶ್ವಮಿತ್ರನಲ್ಲ
ಆದರೆ ನಾನೆಂದೂ ಚಿತ್ತ ಕಳೆದುಕೊಂಡವನಲ್ಲ
ನಿನ್ನ ನೋಡುವ ಮೊದಲು

2 comments:

  1. ಜೊತೆಗೆ ಈ ಸಾಲುಗಳನ್ನು ಸೇರಿಸು.
    ನಾನೇನು ಮಹಾ ವೈರಾಗಿಯಲ್ಲ.
    ಸನ್ಯಾಸದ ಕುರಿತು ಯೊಚಿಸಿವದನಲ್ಲ.
    ನಿನ್ನ ಮದುವೆಯಾಗುವವರೆಗೂ.

    ವಿಜಯಸಿಂಹ

    ReplyDelete
  2. @lion: idu prashant ge experience aada mele taanaagiye barutte :D

    ReplyDelete