Wednesday, July 8, 2009

ಮಳೆರಾಯನಿಗೆ ನಾನೆಂದೂ ಋಣಿ

ಆ ಮಳೆರಾಯನಿಗೆ ನಾನೆಂದೂ ಋಣಿ
ಬಂದಾಗಲ್ಲೆಲ್ಲ ನೆನಪಿಸುತ್ತಾನೆನ್ನ ಕನಸಿನಾ ರಾಣಿ

ಗುಡುಗು ನೆನಪಿಸುತ್ತದೆ ಅವಳ ಕೋಪ,
ನಿಂತ ನೀರಲ್ಲೋ ಅವಳದೇ ರೂಪ.

ನೆನಪಿಸುತ್ತದೆ ಮಳೆಗೆ ತೊಯ್ದ ನಿನ್ನಯಾ ಚಂದ,
ಮನಸ್ಸನ್ನು ತುಂಭೂತ್ತದೆ ಕನಸುಗಳಾ ಕಾಮನಾ-ಭಿಲಿನ್ಧ .

ಮಿಂಚು ನೆನಪಿಸುತ್ತದೆ ನಿನ್ನಯಾ ನೋಟ,
ಕ್ಶಣಧಲಿ ಮರೆಯಾಗಿ ನೀಕೊಡುವೆ ಕಾಟ.

ನನ್ನನವರಿಸಿದೆ ಕಾರ್ಮುಗಿಲು ಭನಾಂಗಳವನ್ನು ಆವರಿಸಿದಂತೆ,
ಮತ್ತೆ ನಿನ್ನ ಬರುವಿಗಾಗಿ ಕಾಯುತಿರುವೆ ನಾ ರೈತನಂತೆ.

Monday, July 6, 2009

ನಾನೇನು ಮಹಾ ಕವಿಯೇನಲ್ಲ

ನಾನೇನು ಮಹಾ ಸಧಕನಲ್ಲ
ಆದರೆ ನಾನೆಂದೂ ಸೋತವನಲ್ಲ
ನಿನ್ನ ಕಣ್ಣ ನೋಟಕ್ಕೆ ಬಿಟ್ಟು

ನನ್ನಬಳಿ ಎಲ್ಲವೂ ಇದೆಯೆಂದೆನಲ್ಲ
ಆದರೆ ನಾನೆಂದೂ ಯೇನನ್ನ ಕದ್ದವನಲ್ಲ
ನಿನ್ನ ಹೃದಯ ವೊಂದನ್ನು ಬಿಟ್ಟು

ನಾನೇನು ಮಹಾ ಈಜುಗಾರನಲ್ಲ
ಆದರೆ ನಾನೆಂದೂ ಮುಳುಗಿದವನಲ್ಲ
ನಿನ್ನ ಕನಸುಗಳ ಬಿಟ್ಟು

ನಾನೇನು ಮಹಾ ನಾಸ್ಥಿಕನಲ್ಲ
ಆದರೆ ನಾನೆಂದೂ ಯಾರನ್ನು ಪೂಜಿಸಿದವನಲ್ಲ
ನಿನ್ನನು ಯೆನ್ನ ಹೃದಯದಲ್ಲಿ ಬಿಟ್ಟು

ನಾನೇನು ಮಹಾ ಜ್ಞಾನಿ ಯಲ್ಲ
ಆದರೆ ಯಾವುದನ್ನು ತಿಳಿಯದೆ ಬಿಟ್ಟವನಲ್ಲ
ನಿನಗೇಕೆ ನಾ ಸೊತೆನೆನ್ನುವುದ ಬಿಟ್ಟು

ನಾನೇನು ಮಹಾ ಕವಿಯೇನಲ್ಲ
ಆದರೆ ಯೇನನ್ನು ವರ್ನಿಸಲಾಗದೆ ಬಿಟ್ಟವನಲ್ಲ
ನಿನ್ನ ಚೆಲುವಂದನ್ನು ಬಿಟ್ಟು


ಕವನದಿಂದ ಕೈಬಿಟ್ಟ ಸಾಲುಗಳು

ನಾನೇನು ಮಹರ್ಷಿ ವಿಶ್ವಮಿತ್ರನಲ್ಲ
ಆದರೆ ನಾನೆಂದೂ ಚಿತ್ತ ಕಳೆದುಕೊಂಡವನಲ್ಲ
ನಿನ್ನ ನೋಡುವ ಮೊದಲು

Thursday, July 2, 2009

ಯೇನಾದರು ಬರೆಯಲೇ ಬೇಕಲ್ಲ

ಏನನ್ನು ಬರೆಯಲಿ ಯೆಂದು ಹೊಳೆಯುತ್ತಿಲ್ಲ
ತಲೆಯಲ್ಲಿದ ಕೂದಲೆಲ್ಲ ಕಿತ್ತಿದು ಆಯಿತಲ್ಲಾ

ನನಗೇಕೆ ಯಾವ ಹೊಸ ಇಡಿಯಾನು ಬರುತ್ತಿಲ್ಲ
ಕಾರಣ ನಲ್ಲೇ ನೀನೆ ನನ್ನ ತಲೆಯಲ್ಲಾ ತುಂಬಿರುವೆಯಲ್ಲ

ಇಂದು ನೀನನ್ನು ಬಿಟ್ಟು ಬೇರೇನಾದರೂ ಬರೆಯಲೇಬೇಕಲ್ಲ
ಇಲ್ಲವೆಂದರೆ ಅದು ನನ್ನಲಿರುವ ಕವಿಗೇ ಶೊಬೆಯಲ್ಲ

ಇಲ್ಲಾ ಇಲ್ಲಾ ನಾನು ಸೋಲು ವೊಪ್ಪಿಕೊಂಡೆನಲ್ಲ
ನಿನ್ನನು ಬಿಟ್ಟು ನನಗೆ ಬೇರೆ ಪ್ರಪಂಚವೆಯಿಲ್ಲ
ನನಗೆ ನೀನೇ ಎಲ್ಲ

Wednesday, July 1, 2009

ಛಂದದ ಲೇಡಿ Doctorಸ್‌ಗೆ

ಇವತ್ತು Doctorಸ್ ಡೇ ಅದಕ್ಕೆ ಎಲ್ಲಾ ಛಂದದ ಲೇಡಿ Doctorಸ್‌ಗೆ ಈ ಕವನ


ಛಂದದ Doctor ಎನ್ನ ಹೃದಯ ಕದ್ದಳು.
ಅದರ ತಪ್ಪಿಗೆ ನನ್ನ ಹೃದಯದ ಕೈದಿಯಾದಳು.

ಹೃದಯ ಬೇಡಿದೆ ಮುತ್ತೆಂಬ ಮತ್ತಿನಾ ಮಾತ್ರೆ.
ಹೊರಡುವುದಕ್ಕೂ ಮೊದಲು ನನ್ನ ಕೊನೆಯ ಯಾತ್ರೆ.
ನಿನ್ನ ವಿರಹದ ಬೇಗೆಗೆ ಜ್ವರವೂ ಯೆರಿದೆ.
ನಿನ್ನ ನೆಂದು ನೋಡುವೆನೆಂಬ ಬಯಕೆ ಹೆಚಿದೆ.

ನಾ ನೀಗ ಹೃದಯ ರೋಗದ patienಟು
ಬೇಕಿದೆ ನಿನ್ನ ಪ್ರೀತಿಯೆಂಬ Treatmenಟು.
ನಿನ್ನ ಹೃದಯಕೆ ನಾನೆಂದೂ Inpatienಟು.
ನೀ ವಲೆಯೆನ್ದರು ನಾನಾಗುವುದೀಲ Outpatienಟು.

ನಿನ್ನ ಮುಂದೆ ಇರಬಹುದು ಬಹಲಸ್ಟು ನನ್ನಾಂತಹ caಸು.
ಆದರೆ ಅವರನೆಲ ನಾನು ಮಾಡಿಕೊಂಡು ಬರುವೆ Bypaaಸು.
ಮಾಡಿಬಿಡು ಒಂದೇ ಒಂದು Operation.
ನಿನ್ನ ಹೃದಯ ನನಗೆ Transplantation.