Friday, June 10, 2011

ಅಣ್ಣಾ ಗೆ ಜೈ

ದೇಶ ತಿನ್ನುತ್ತಿರುವ ಶಿಶು-ಪಾಲ ರಿಗೆಲ್ಲ,
ಅಣ್ಣ ಬರೆಯುತಿಧಾನೆ ಲೋಕ-ಪಾಲ್ ಬಿಲ್ಲು.

ಹೊರ ದೇಶಧಲ್ಲಿ ಬಚ್ಚಿಟ್ಟ ಕರಿ ಲಕ್ಷ್ಮಿಯನ್ನು,
ಮನೆಗೆ ಕರೆತನ್ನಿರೆಂದು ಹೋರಾಟ ಮಾಡುತಿದ್ದಾನೆ ಬಾಬಾ ಎಲ್ಲೆಲ್ಲು.

ಇದನೆಲ್ಲಾ ನೋಡುತಿದ್ದರೆ ಅನಿಸುತ್ತಿದೆ,
ಕಟ್ಟಬೇಕಾಗಬಹುದು ಬೇಗನೆ ಮತ್ತೊಂದು ಅಂಡಮಾನ್ ಜೈಲು.

No comments:

Post a Comment